AArakshan a great movie in the history of hindi film industry.This movie takes the main concept of the reservation which is in the field of the education,govt office,and in every where.Here in this movie we have 2 views,if we see in one view this film makes us to accept the reservation given to the backward classes.Because for every one in India there is a need of the education and at any cast they need to claim there needs.And there should be no discrimination in giving what they need.But another side of a coin gives us another view of the reservation.If a student who get 75% failed to get an govt seat and an backward community student with only 45% can get the seat and together most of the scholarships and services provided by the govt.By seeing this it questions the Indian education system that is there a meaning or the respect for the effort and the knowledge of of a student who got 75%.And the reservation which is given to backward community is for just giving a...
ಸ್ವಾಮಿ ವಿವೇಕಾನಂದರಿಗೊಂದು ಪತ್ರ “ಯಾವ ನಾಡು ಕಲ್ಲು ಬಂಡೆಗಿಂತಲು ಹೆಚ್ಚಾಗಿ ತನ್ನ ತಳವನ್ನೂರಿದೆಯೋ,ಯಾವ ನಾಡು ತನ್ನ ಅತ್ಯಧ್ಬುತ ಶಕ್ತಿಯಿಂದ ಪ್ರಕಾಶಿಸುತ್ತಿದೆಯೋ.ಯಾವ ನಾಡಿನ ಜೀವ ಆದಿ ಅಂತ್ಯಗಳಿಲ್ಲದ ಪರಮಾತ್ಮನಿಗೆ ಸಮವಾಗಿದೆಯೋ ಆಂತ ನಾಡಿನ ಮಕ್ಕಳು ನಾವು,ಭಾರತದ ಮಕ್ಕಳು ನಾವು”.ಸ್ವಾಮೀಜಿ ನಿಜಕ್ಕೂ ನಿಮ್ಮ ಮಾತುಗಳು ಸತ್ಯ, ಭಗವಂತ ನಮಗೆ ಕೊಟ್ಟಂತಹ ಬಹು ದೊಡ್ಡ ಉಡುಗೊರೆ ನಮ್ಮನ್ನು ಭಾರತದಂತಹ ದೇಶದಲ್ಲಿ ಹುಟ್ಟಿಸಿದ್ದು.ಇಲ್ಲಿಯ ಸಂಸ್ಕೃತಿ,ಸಹಬಾಳ್ವೆ,ಋಷಿಗಳ ಮಾರ್ಗದರ್ಶನ,ಹಿರಿಯರ ಆರ್ಶೀವಾದ ಎಲ್ಲವೂ ನಮ್ಮ ಬಾಳ ಉದ್ದಕ್ಕೂ ದಾರಿದೀಪವಾಗಿದೆ.ಆದರೂ ಸ್ವಾಮೀಜಿ ಮತ್ತೊಮ್ಮೆ ನಿಮ್ಮ ಅಗತ್ಯ ಈ ಭಾರತಕ್ಕಿದೆ. ಸ್ವಾಮೀಜಿ ನನ್ನ ದೇಶದಲ್ಲೀಗ ಬ್ರಷ್ಟಾಚಾರ ತಾಂಡವವಾಡುತ್ತಿದೆ,ಪಾಶ್ಚಾತ್ಯ ಸಂಸ್ಕೃತಿಗೆ ಜನರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ,ಬೇರೆಯವರ ತಲೆಒಡೆದು ಬದುಕುವುದನ್ನು ಜನರು ರೂಡಿಸಿಕೊಳ್ಳುತ್ತಿದ್ದಾರೆ,ಯುವ ಜನತೆ ದೇಶವನ್ನು ಕಟ್ಟುವ ಬದಲು ತಮ್ಮ ಜೀವನದ ಕಾಮನೆಗಳ ವ್ಯಸನಿಗಳಾಗುತ್ತಿದ್ದಾರೆ,ಬಿಡಿಗಾಸಿಗೋಸ್ಕರ ಆಳುವವರು ಅವರನ್ನು,ಅವರಿಗೆ ಆಶ್ರಯ ನೀಡಿದ ಅವರ ತಾಯಿ ಭಾರತಿಯನ್ನು ಮಾರಿಕೊಳ್ಳುತ್ತಿದ್ದಾರೆ,ನ್ಯಾಯ ಶಾಸ್ತ್ರವನ್ನೇ ರಚಿಸಿದ ನಾಡಿನಲ್ಲಿ ಸಾಮಾನ್ಯನ ನ್ಯಾಯದ ಹಂಬಲದ ಆಕ್ರಂದನ ಮುಗಿಲುಮುಟ್ಟುತ್ತಿದೆ,ನನ್ನ ಸೈನಿಕರನ್ನು ಗುಲಾಮರಂತೆ ನೋಡುತ್ತಿದ್ದಾರೆ,ನನ್ನ ಕನಸಿನ ಭಾರತ ಒಡೆದ ಕನ್ನ...
ಕಂಡ ಕನಸೆಲ್ಲವೂ ಕಲ್ಲಾದವು ಬಂದ ನೆನಪೆಲ್ಲವೂ ಮರೆಯಾದವು ಗೊಂದಲದ ಬದುಕಲ್ಲಿ ಆಯ್ಕೆಯೇ ಮುಳ್ಳಾದವು ಕನಸ ಕಾಣಲಾರೆನಾ ನೆನಪ ಬಯಸಲಾರೆನಾ ಬಂದ ಜೀವನವ ಬದುಕ ಹೊರತು ವಿಧಿಯಿಲ್ಲಯೆನಗೆ ಬಂದ ಆಸೆಗಳ ಬಿಡದ ಹೊರತು ಬಿಡುವಿಲ್ಲವೆನಗೆ ಸಾಗುತಿಹುದು ಪಯಣ ಮುಂದೊಂದು ಪಯಣದೆಡೆಗೆ ಬೆಳೆಯುತಿಹುದು ಆಸೆಯ ಭಂಡಾರ ಆಗಸದೆಡೆಗೆ ನಿಲ್ಲಿಸಲಾಗದು ಪಯಣ ಅದು ಪ್ರಕೃತಿ ತಡೆಯಲಾಗದು ಆಸೆ ಅದೊಂದು ಆಷಾಡಭೂತಿ ಆಸೆ ನಿಂತೊಡನೆ ಪಯಣ ಮುಗಿವುದು ಪಯಣ ನಿಂತೊಡನೆ ಬದುಕು ಮುಗಿವುದು ಬಂದ ಜನರೆಲ್ಲ ನಿಂತರು ಮನದ ಹೊಸ್ತಿಲಲಿ ತೆರೆದ ಕದವ ದಾಟಿದವರಿಲ್ಲ ದಾಟಿದವ ಮನದೊಳಗೆ ಉಳಿಯಲಿಲ್ಲ ಒಂಟಿನಾನಾಗಿರುವೆ ಬದುಕ ಆಟದಲಿ ಹುಡುಕಾಟ ಪಯಣಿಗನಿಗೆ ಬದುಕ ಪಥದಲಿ ಸಾಧನೆಯ ಛಲಕೆ ಬೇಕಿಂದು ಮನವು ಮನಸಿನ ಹಾದಿಯಲಿ ನೂರೆಂಟು ವಿಘ್ನ ಕನಸಿನ ಕಲ್ಪನೆಗೆ ಸಿಗಲಿಲ್ಲ ಬಿಂಬ ಕಾರಣವು ನೂರು ಅಡಚಣೆಯ ಹೆಸರಿಗೆ ಗೆಲ್ಲುವವನೊಬ್ಬನೇ ತನ್ನ ಗೆದ್ದವ ಗೆಲ್ಲುವವನೊಬ್ಬನೇ ತನ್ನ ಗೆದ್ದವ
Comments
Post a Comment