Posts

Showing posts from August, 2012

ಭಾರತೀಯರೇ ಸಾಕು ಎದ್ದೇಳಿ

    ನಮಸ್ಕಾರ ಗೆಳೆಯರೆ ," ಈ ದೇಶ ಉದ್ದಾರ ಆಗಲ್ಲಪ್ಪ ” ಇವನೇನು ಈ ವಾಕ್ಯಾ ಹೆಳ್ತಿದಾನೆ ಅಂತ   ಆಶ್ಚರ್ಯ ಪಡುತ್ತಿದ್ದೀರ . ಈ ವಾಕ್ಯ ನಮ್ಮ ಭಾರತ ದೇಶದ ಎಷ್ಟೋ ಜನರ ಬಾಯಲ್ಲಿ ಬರೋ ಮಾತಲ್ವ . ಸ್ವಾಮಿ ವಿವೇಕಾನಂದರು ಒಂದು ಮಾತ್ ಹೇಳ್ತಾರೆ  " ಮೊದಲು ನೀನು ಸರಿಯಾಗು ಜಗತ್ತು ಸರಿಯಾಗುತ್ತೆ " ಅಂತ .   ಈ ದೇಶ ನಮಗೆ ಎನ್ ಎನ್ ಕೊಟ್ಟಿಲ್ಲ   ಒಮ್ಮೆ ಯೋಚಿಸಿ ನೋಡಿ . ಒಮ್ಮೆ ಒಮ್ಮೆ  ಸಿಯಾಚಿನ್ , ಕಾರ್ಗಿಲ್ ,LOC ಅಲ್ಲಿ ನಮ್ಮ ದೇಶ , ನಾಡು , ನಮ್ಮ ಪ್ರಾಣಗಳನ್ನು ಕಾಯುತ್ತಿರುವ ಆ ನನ್ನ ಯೋಧರನ್ನೊಮ್ಮೆ ಯೋಚಿಸಿ . ಜಗತ್ತಿನಲ್ಲಿ ಎನೇ ಕೊಟ್ಟರು ನೆಮ್ಮದಿ ಇಲ್ಲದ ಜೀವನ ಜೀವನವೇ ಅಲ್ಲ ಅಂಥ ನೆಮ್ಮದಿ , ಸುರತ್ಷತೆ , ಸಂಸ್ಕ್ರತಿ , ಹಿರಿಯರ ಆದರ್ಶ , ಕೆಚ್ಚೆದೆಯ ದೇಶ ಭಕ್ತಿ , ವೀರ ಗುಂಡಿಗೆ ಹೇಳ  ಹೊರಟರೆ ಮುಗಿಯದು ಗೆಳೆಯರೆ ಹೀಗೇ ಎಷ್ಟೊ ಕೊಡುಗೆಗಳನ್ನ ನನ್ನ ದೇಶ ನಮಗೆ ಕೊಟ್ಟಿದೆ . ಜಗತ್ತಿನ ಯಾವುದೇ ಭಾಗದಲ್ಲಾದರು ಭಾರತದಂತಹ ದೇಶ ಸಿಕ್ಕೋದಿಲ್ಲ ಗೆಳೆಯರೆ . ಅಲೆಕ್ಸ್ಯಾಂಡರ್ ಎಲ್ಲರಿಗೂ ಗೊತ್ತಿರುವ ಮಹಾನ್ ಯೋಧ ಆತನಿಗೆ ಮಹಾನ್ ತತ್ವಜ್ನಾನಿ ಅರಿಸ್ಟಾಟೆಲ್ ಒಂದು ಮಾತು ಹೇಳತ್ತಾನೆ ನೀನು ಯಾವ ದೇಶಕ್ಕಾದರು ಹೋಗು ಭಾರತಕ್ಕೆ ಬೇಡ , ಅಲ್ಲಿನ ಯೋಧರು ದೇಶದ ಮಣ್ಣಿಗಾಗಿ ಪ್ರಾಣವನ್ನೇ ಒತ್ತೇ ಇಡು